ಮುಂಗಾರು ಪೂರ್ವ ಮಳೆಗೆ ಶಾಸಕ ನಿಖಿಲ ಕತ್ತಿ ಸಂತಸ ವ್ಯಕ್ತಪಡಿಸುವುದರ ಜೊತೆಗೆ ರೈತರ ಮುಂಗಾರು ಬಿತ್ತನೆಗೆ ಅವಶ್ಯಕತೆ ಇರುವ ಬೀಜಗಳನ್ನು ಸೋಮವಾರ ದಿ.26 ರಂದು ಬೆಳಿಗ್ಗೆ ಕ್ರಷಿ ಇಲಾಖೆಯಿಂದ ವಿತರಿಸುವುದಾಗಿ ತಿಳಿಸಿದ್ದಾರೆ.
Join Our WhatsApp Channel
Join Nowಸತ್ಯ ಸುದ್ದಿಗೆ ಹೊಸ ದಿಕ್ಕು, ಸುಂಕದ ಮೀಡಿಯಾ!

ಮುಂಗಾರು ಪೂರ್ವ ಮಳೆಗೆ ಶಾಸಕ ನಿಖಿಲ ಕತ್ತಿ ಸಂತಸ ವ್ಯಕ್ತಪಡಿಸುವುದರ ಜೊತೆಗೆ ರೈತರ ಮುಂಗಾರು ಬಿತ್ತನೆಗೆ ಅವಶ್ಯಕತೆ ಇರುವ ಬೀಜಗಳನ್ನು ಸೋಮವಾರ ದಿ.26 ರಂದು ಬೆಳಿಗ್ಗೆ ಕ್ರಷಿ ಇಲಾಖೆಯಿಂದ ವಿತರಿಸುವುದಾಗಿ ತಿಳಿಸಿದ್ದಾರೆ.