ಹುಕ್ಕೇರಿ ಪಟ್ಟಣದ ಗುರುಶಾಂತೇಶ್ವರ ಪ್ರೌಢಶಾಲೆ ಶಾಲೆಯ ವಿದ್ಯಾರ್ಥಿ ವಿಕಾಸ ಚಿಕ್ಕಮಠ ಎಸ್. ಎಸ್. ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ 86% ಅಂಕ ಪಡೆದು ಶಾಲೆಗೆ ಪ್ರಥಮ ಬಂದಿರುವನು.
ಇತನಿಗೆ ಸಂಸ್ಥೆಯ ಅಧ್ಯಕ್ಷರಾದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸಿಹಿತಿನಿಸಿ ಸಂತಸವನ್ನು ಹಂಚಿಕೊAಡರು.
ಎಸ್ಎಸ್ಎಲ್ಸಿ. ಸಾಧಕನಿಗೆ ಸಿಹಿ ತಿನ್ನಿಸಿದ ಚಂದ್ರಶೇಖರ ಶಿವಾಚಾರ್ಯರು

Join Our WhatsApp Channel
Join Now



