ಮುಂಗಾರು ಪೂರ್ವ ಮಳೆಗೆ ಶಾಸಕ ನಿಖಿಲ ಕತ್ತಿ ಸಂತಸ ವ್ಯಕ್ತಪಡಿಸುವುದರ ಜೊತೆಗೆ ರೈತರ ಮುಂಗಾರು ಬಿತ್ತನೆಗೆ ಅವಶ್ಯಕತೆ ಇರುವ ಬೀಜಗಳನ್ನು ಸೋಮವಾರ ದಿ.26 ರಂದು ಬೆಳಿಗ್ಗೆ ಕ್ರಷಿ ಇಲಾಖೆಯಿಂದ ವಿತರಿಸುವುದಾಗಿ ತಿಳಿಸಿದ್ದಾರೆ.
ಹುಕ್ಕೇರಿ: ರಾಜ್ಯದ ಬೀದರ, ಶಿವಮೊಗ್ಗ, ಸಾಗರ ಧಾರವಾಡ ಸೇರಿದಂತೆ ವಿವಿಧೆಡೆ ಸಿ.ಇ.ಟಿ ಪರೀಕ್ಷೆಯಲ್ಲಿ ಜನಿವಾರಕ್ಕೆ ಅಧಿಕಾರಿಗಳು ಅಪಚಾರವೆಸಗಿದ್ದಾರೆ. ಕಾರಣ ಇದನ್ನು ಖಂಡಿಸಿ ಹುಕ್ಕೇರಿ ಪಟ್ಟಣದಲ್ಲಿ ಬುಧವಾರ ದಿ.23ರಂದು…